All News

ನಮ್ಮ ಪ್ರೀತಿಯ ಬಂಧುಗಳಲ್ಲಿ ದೇನಿಗೆಯನ್ನು ಪಡೆಯುತ್ತಿರುವ ನಮ್ಮ ಸಂಸ್ಥೆ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟಬಲ್ ಟ್ರಸ್ಟ್ (ರಿ) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ಜಾತ್ರೆಯಲ್ಲೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಥೆಯ ಯೋಜನೆಗಾಗಿ ದೇಣಿಗೆ ಪಡೆಯಲು ತೀರ್ಮಾನಿಸಿದೆ 1) 10 ಕಡು ಬಡವರಿಗೆ ಮನೆ ನಿರ್ಮಿಸಲು 2) ನಾಲ್ಕು ಸಾವಿರ ಮಕ್ಕಳಿಗೆ ಬ್ಯಾಗ್ ವಿತರಣೆ 3) 25 ವಿಧವರಿಗೆ ಸ್ವಾವಲಂಬಿ ಬದುಕು ಕಟ್ಟಲು ಟೈಲರ್ ಮಿಷನ್ 4) ಅನಾಥ ಮಕ್ಕಳ ಬಡ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ನಿಮ್ಮ ಊರಲ್ಲಿ ನಮ್ಮ ಸಂಸ್ಥೆಯ ತಂಡ ಕಂಡಲ್ಲಿ ದಯವಿಟ್ಟು ಅವರಿಗೆ ಸಪೋರ್ಟ್ ಮಾಡಿ ಸಹಕಾರ ಮಾಡಿ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಗೆ ಜಯವಾಗಲಿ 🔥🔥✅ SHAANPUTTUR OLITHUMADUMANUSYA OMM TEAMOMM OMMBANGALORE KARNATAKAYATHRE

ನಮ್ಮ ಪ್ರೀತಿಯ ಬಂಧುಗಳಲ್ಲಿ ದೇನಿಗೆಯನ್ನು ಪಡೆಯುತ್ತಿರುವ ನಮ್ಮ ಸಂಸ್ಥೆ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟಬಲ್ ಟ್ರಸ್ಟ್ (ರಿ) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ಜಾತ್ರೆಯಲ್ಲೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಥೆಯ ಯೋಜನೆಗಾಗಿ ದೇಣಿಗೆ ಪಡೆಯಲು ತೀರ್ಮಾನಿಸಿದೆ 1) 10 ಕಡು ಬಡವರಿಗೆ ಮನೆ ನಿರ್ಮಿಸಲು 2) ನಾಲ್ಕು ಸಾವಿರ ಮಕ್ಕಳಿಗೆ ಬ್ಯಾಗ್ ವಿತರಣೆ 3) 25 ವಿಧವರಿಗೆ ಸ್ವಾವಲಂಬಿ ಬದುಕು ಕಟ್ಟಲು ಟೈಲರ್ ಮಿಷನ್ 4) ಅನಾಥ ಮಕ್ಕಳ ಬಡ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ನಿಮ್ಮ ಊರಲ್ಲಿ ನಮ್ಮ ಸಂಸ್ಥೆಯ ತಂಡ ಕಂಡಲ್ಲಿ ದಯವಿಟ್ಟು ಅವರಿಗೆ ಸಪೋರ್ಟ್ ಮಾಡಿ ಸಹಕಾರ ಮಾಡಿ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಗೆ ಜಯವಾಗಲಿ 🔥🔥✅ SHAANPUTTUR OLITHUMADUMANUSYA OMM TEAMOMM OMMBANGALORE KARNATAKAYATHRE

Leave a Reply

Your email address will not be published. Required fields are marked *