All News

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಒಳಿತು ಮಾಡು ಮನುಷ್ಯ ಎಜುಕೇಶನ್ & ಚಾರಿಟಬಲ್ ಟ್ರಸ್ಟ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಬೆಂಗಳೂರಿನ ಜಯನಗರದಲ್ಲಿ ಜುಲೈ 6ರಂದು ‘ಒಳಿತು ಮಾಡು ಮನುಷ್ಯ ಚಾರಿಟಬಲ್ ಟ್ರಸ್ಟ್’ ವತಿಯಿಂದ “ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ” ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಒಳಿತು ಮಾಡು ಮನುಷ್ಯ ಚಾರಿಟಬಲ್ ಟ್ರಸ್ಟ್' ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ ಜಯನಗರದಲ್ಲಿ  'ಒಳಿತು ಮಾಡು ಮನುಷ್ಯ ಚಾರಿಟಬಲ್ ಟ್ರಸ್ಟ್' 

ವತಿಯಿಂದ "ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ" ಕಾರ್ಯಕ್ರಮ ನಡೆಯುತ್ತೇ

Leave a Reply

Your email address will not be published. Required fields are marked *