ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ
Subash gajendragada omm team ommteam olithu madumanusya ommteambanglore