All News

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ imran chitradurga

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ

 

 

Leave a Reply

Your email address will not be published. Required fields are marked *