shaanputtur karnataka yathre in uthrakarnataka teamomm olithumadumanusya ommbangalore omnm trust
ಅಭಿಮಾನಿ ಮನೆಯಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಒಳಿತು ಮಾಡು ಮನುಷ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಸ್ಥಾಪಕಧ್ಯಕ್ಷರು SHAANPUTTUR
ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ

ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ Subash gajendragada omm team ommteam olithu madumanusya ommteambanglore
ಬೆಳಗಾಂ ಜಿಲ್ಲೆಯ ಸೌದತ್ತಿ ಜಾತ್ರೆಯಲ್ಲಿ ನಮ್ಮ ನಿಮ್ಮ ಪ್ರೀತಿಯ ಸಂಸ್ಥಾಪಕರ ಜೊತೆ ಪುಟ್ಟ ಮಗು
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೇಮಾವತಿಯವರ ಬಡ ಕುಟುಂಬಕ್ಕೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನ ಶಹಬಾಸ್ ಕಾನ್ ಯುವ ಉದ್ಯಮಿಯವರು ಒಳಿತು ಮಾಡು ಮನುಷ್ಯ ಸಂಸ್ಥೆಯ ಕರೆಗೆ ತಕ್ಷಣ ಸ್ಪಂದಿಸಿ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟಿರುತಾರೆ ನಿಮಗೆ ಒಳಿತು ಮಾಡು ಮನುಷ್ಯ (ರಿ) ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತಿದ್ದೇವೆ 🕉☪️✝️🙏🙏 @being_shahzeb_khan_ 🙏🙏🙏. #olithumadumanusyacharitabletrust #olithumadumanusya #olithumadumanusyajayangara ಒಳಿತುಮಾಡುಮನುಷ್ಯ (ರಿ) Olithu Madu manushya (R) ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸಂಸ್ಥೆಗೆ , ಸಮಾಜ ಸೇವೆ ಮಾಡಲು , ನಿರ್ಗತಿಕರ ಅನ್ನದಾನದ ಫುಡ್ ಟ್ರಕ್ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ #shaanputtur #shaanputtur_ @rah.man.397 @yoosuf_safwan @being_shahzeb_khan_ olithumadumanusya #olithumadumanusya
ಬೀದಿ ವ್ಯಾಪಾರಿಗಳಿಗೆ ಕೀಳಾಗಿ ನೋಡಬೇಡಿ ಪರಿಶುದ್ಧವಾದ ತಿಂಡಿ ನಿಮ್ಮ ಜೀವನದ ಫಲಹಾರ ಆಗಿರುತ್ತೆ ❤️❤️ OLITHU MADU MANUSYA OMMTEAM OMM OMMTRUST
ಉತ್ತರ ಕನ್ನಡದಲ್ಲಿ ಮೇಲೆ ಇರುವ ಅಭಿಮಾನ ನೋಡಿದ್ರೆ ನಮಗೆ ಸಂತೋಷವಾಗ್ತಿದೆ ಮುಂದೊಂದು ದಿನ ಉತ್ತರ ಕರ್ನಾಟಕದಲ್ಲಿ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಹೊಸ ನಾಡನ್ನು ಕಟ್ಟಲಿದೆ TEAMOMM OLITHUMADUMANUSYA OMMTRUST
ಉತ್ತರ ಕನ್ನಡ ಮಂದಿಗಳ ಭರವಸೆಯನ್ನು ಎಂದಿಗೂ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕಳಕೊಳ್ಳೋಕೆ ಇಷ್ಟಪಡುವುದಿಲ್ಲ OLITHU MADU MANUSYA TEAMOMM OMM OMMKARNATAKA
ನಿಮ್ಮ ಹೃದಯದ ಒಳಗೆ ಇರುವ ಒಳ್ಳೆಯತನವು ಪ್ರಪಂಚವನ್ನು ಬೆಳಗಿಸಲಿ. ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆ ದೇವರ ಅನುಗ್ರಹ ಇರಲಿ.. 🥰
ಇನ್ನೊಬ್ಬರ ದುಃಖದಲ್ಲಿ ನಾವು ಕೂಡ ಭಾಗಿಯಾಗುತ್ತೇವೆ ಎನ್ನುವ ಭರವಸೆಯೊಂದಿಗೆ ನಮ್ಮ ತಂಡದೊಂದಿಗೆ ನಮ್ಮ ಆತ್ಮೀಯ ಗೆಳತಿಯರು OLITHU MADU MANUSYA