ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಒಳಿತು ಮಾಡು ಮನುಷ್ಯ ಎಜುಕೇಶನ್ & ಚಾರಿಟಬಲ್ ಟ್ರಸ್ಟ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಬೆಂಗಳೂರಿನ ಜಯನಗರದಲ್ಲಿ ಜುಲೈ 6ರಂದು ‘ಒಳಿತು ಮಾಡು ಮನುಷ್ಯ ಚಾರಿಟಬಲ್ ಟ್ರಸ್ಟ್’ ವತಿಯಿಂದ “ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ” ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆಗೆ ಬೆಂಬಲ ಸೂಚಿಸಿದ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ರಿ ಸಂಸ್ಥೆಯ ಗೌರವ ಸಲಹೆಗಾರರು ಕೆ ಮಂಜುನಾಥ್ ❤️❤️👈🫵🙏#olithumadumanusya #olithumadumanusyacharitabletrust #olithumaadumanusaatrust #ommteam #ommteambangalore #omm
ಒಳಿತು ಮಾಡು ಮನುಷ್ಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಮ್ಮಿಕೊಂಡಿರುವ ಕರ್ನಾಟಕ ಯಾತ್ರೆಗೆ ಶುಭವನ್ನ ಕೋರಿ ಶುಭಾಶಯವನ್ನು ವ್ಯಕ್ತಪಡಿಸಿದ ಬನಶಂಕರಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರೂಪ ಹಡಗಲಿ

olithumadumanusya #ommteambangalore #ommteambangalore #olithumaadumanusaatrust #olithumadumanusyacharitabletrust #ಒಳಿತುಮಾಡುಮನುಷ್ಯ
ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆಕ್ಕೆ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಪುಣ್ಯ ಕಾರ್ಯಕ್ಕೆ ದೇಣಿಗೆ ನೀಡಿದ ಪುಟ್ಟ ಬಾಲಕ ಚಾಲನೆ
ಹಿರಿಯ ಆಟೋ ಸಾರಥಿ ಇಸಾಕ್ ಅವರು ನಮ್ಮ ಒಳಿತು ಮಾಡು ಮನುಸ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಗೆ ಚಾಲನೆ ನೀಡಿದ ಕ್ಷಣ Olithu madu manusya education charitable trust R Karnataka
ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆ ಇದೀಗ ಕರ್ನಾಟಕದ ರಾಜ್ಯಧಾನಿಯಾದ ಬೆಂಗಳೂರಿನಲ್ಲಿ ನಮ್ಮ ಕರ್ನಾಟಕ ರತ್ನ ಡಾ ರಾಜಕುಮಾರ್ ಹಾಗೂ ಡಾ ಪುನೀತ್ ರಾಜಕುಮಾರ್ ಇವರ ಸ್ಮಾರಕದ ಮುಂದೆ ನಮ್ಮ ತಂಡ❤️🙏🙏🙏🙏#olithumadumanusya #olithumadumanusyacharitabletrust #olithumaadumanusaatrust #olithumaadumanusaatrust #ommteam #ommteambangalore #omm
ಹೆಚ್ಚಾಗಿ ಮಾತಾಡಿ ಹುಚ್ಚರನ್ನಾಗಿ ಮಾಡುವ ಉದ್ದೇಶ ನಮ್ಮದಲ್ಲ…ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆದು ನೊಂದಣಿ ಮಾಡಿರುವ “ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್” ಎಂಬ ಒಂದು ಸಹಾಯದ ಪುಣ್ಯ ಕಾರ್ಯಕ್ರಮವನ್ನು ನಾವು ಆರಂಭಿಸಿದ್ದೇವೆ

ಆತ್ಮೀಯ ನನ್ನ ಬಂಧುಗಳಾದ ಎಲ್ಲಾ ಮಿತ್ರರಿಗೆ… ನನ್ನ ನಮನಗಳು ಹೆಚ್ಚಾಗಿ ಮಾತಾಡಿ ಹುಚ್ಚರನ್ನಾಗಿ ಮಾಡುವ ಉದ್ದೇಶ ನಮ್ಮದಲ್ಲ…ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆದು ನೊಂದಣಿ ಮಾಡಿರುವ “ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್” ಎಂಬ ಒಂದು ಸಹಾಯದ ಪುಣ್ಯ ಕಾರ್ಯಕ್ರಮವನ್ನು ನಾವು ಆರಂಭಿಸಿದ್ದೇವೆಯಾವುದೇ ಜಾತಿ ಭೇದ ತೋರದೆ ಕರ್ನಾಟಕದ ಪ್ರತಿಯೊಬ್ಬ ಹಿಂದೂ ಮುಸಲ್ಮಾನ ಕ್ರೈಸ್ತ ಬುದ್ಧ ಯಾರೇ ಆದರೂ ಯಾವ ಜಾತಿ ಆದರೂ ಯಾವುದೇ ಲಿಂಗವಾದರೂ ನಿಮ್ಮನ್ನು ನಮ್ಮೊಂದಿಗೆ ಸೇರಿಸಿ ನಮ್ಮಲ್ಲಿ ನೀವು ಒಬ್ಬರು ಎಂದು ಕೂಗಿ […]
ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರದಲ್ಲಿ ಒಳಿತು ಮಾಡು ಮನುಷ್ಯ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯ ಸಂಸ್ಥಾಪಕರಿಂದ ಪೌರಕಾರ್ಮಿಕರಿಗೆ ಅಕ್ಕಿ ನೀಡಿ ಕ್ಷಣ

ಒಳಿತುಮಾಡುಮನುಷ್ಯ olithumadumanusyatrust ommshaan ommfounder
ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಕರೆಗೆ ಸ್ಪಂದಿಸಿದ ನಮ್ಮ ನಿಮ್ಮ ಪ್ರೀತಿಯ ಪಚ್ಚಿ ಅತೂರುಒಂದು ಬಡ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಕಿಟ್ 🙏🏻🙏🏻 ನಿಮ್ಮ ಆರೋಗ್ಯ ಹಾಗೂ ಕುಟುಂಬಕ್ಕೆ ಸೃಷ್ಟಿಕರ್ತ ಅನುಗ್ರಹ ಇರಲಿ
OLITHU MADU MANUSYA EDUCATION & CHARITABLE TRUST. (R) 2023 to 2024 TEAM O.M.M MEMBERS